ಚುನಾವಣೆಯ ವೆಚ್ಚಕ್ಕಾಗಿ ದೇಣಿಗೆ

ಪಾವಗಡ:. ಬೆಂಗಳೂರಿನಲ್ಲಿ ನಡೆದ ಪಾವಗಡ ಮೂಲ ನಿವಾಸಿಗಳ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ತಾಲೂಕು ಐಟಿ ಘಟಕದ ಬೆಂಗಳೂರಿನಲ್ಲಿ ನೆಲೆಸಿರುವ ಸದಸ್ಯರು ತಾವು ದುಡಿದ ಸ್ವಂತ ಹಣದಲ್ಲಿ ಚುನಾವಣೆಯ ವೆಚ್ಚಕ್ಕಾಗಿ ಹತ್ತು ಸಾವಿರ ರೂಪಾಯಿ ದೇಣಿಗೆಯನ್ನು ದೇಣಿಗೆಯನ್ನು ನೀಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!