..
ಕೊರಟಗೆರೆ :- ತಾಲ್ಲೂಕಿನ ನಾಗೇನಹಳ್ಳಿ ಪಕ್ಕದಲ್ಲಿರುವ ಕಣ್ವ ಇಂಟರ್ ನ್ಯಾಷನಲ್ ಶಾಲೆಯಲ್ಲಿ
75ನೇ ಸ್ವತಂತ್ರ ಅಮೃತೋತ್ಸವದ ಕಾರ್ಯಕ್ರಮವನ್ನು ಮಾಡುವುದು ಬಿಟ್ಟು …
ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮಕ್ಕೆ ಶಿಕ್ಷಕರು ಹೋಗಿರುವುದು ಎಷ್ಟರ ಮಟ್ಟಿಗೆ ಸರಿ …
ಶಾಲೆಯಲ್ಲಿ ನಡೆಸಬೇಕಾದ ಅಮೃತ ಮಹೋತ್ಸವವನ್ನು ಮರೆತು ಇಲ್ಲಿನ ಶಿಕ್ಷಕರು ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮಕ್ಕೆ ಹೊಗಿರುವುದು ಎಷ್ಟರ ಮಟ್ಟಿಗೆ ಸರಿ …
ನೆನ್ನೆಯೇ ಶಾಲೆಗೆ ರಜೆ ಘೋಷಿಸಿ ಇಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಯಾರೂ ಕೂಡ ಹಾಜರಾಗದೆ ಶಾಲೆ ರಜೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರ ಆರೋಪವಾಗಿದೆ …
ಇದನ್ನೆಲ್ಲಾ ಕಂಡೂ ಕಾಣದಂತಿರುವ ತಾಲ್ಲೂಕು ಶಿಕ್ಷಣ ಇಲಾಖೆ …
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ