ಕ್ಯಾತ್ಸಂದ್ರ ಬಳಿ ಉರುಳಿಬಿದ್ದ ಕೆಎಸ್ ಆರ್ಟಿಸಿ ಬಸ್ ದೇವರಹೊಸಹಳ್ಳಿ ಸಮೀಪದ ಬಳಿ ಸೇತುವೆ ಮೇಲೆ ಬಸ್ ಉರುಳಿಬಿದ್ದಿದ್ದು, ನಾಲ್ವರು ಗಂಭೀರ ಗಾಯಗೊಂಡು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದುದರಿಂದ ಸುಮಾರು 3-4 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದೆ. ಗಾಯಗೊಂಡವರನ್ನು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694
You May Also Like
ಕೆ ಎಸ್ ಆರ್ ಟಿಸಿ ಅಧಿಕಾರಿಗಳು ತುಳಿಯುತ್ತಿದ್ದಾರೆ ಎಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ: ಎಂಡಿ ಅನ್ಬುಕುಮಾರ್
ಟಿ ಎಸ್ ಕೃಷ್ಣಮೂರ್ತಿ
Comments Off on ಕೆ ಎಸ್ ಆರ್ ಟಿಸಿ ಅಧಿಕಾರಿಗಳು ತುಳಿಯುತ್ತಿದ್ದಾರೆ ಎಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ: ಎಂಡಿ ಅನ್ಬುಕುಮಾರ್
‘ಬ್ಲಡಿ ಫೆಲೋಸ್, ನಿಮಗೆ ಹೇಳೋರಿಲ್ವಾ ಕೇಳೋರಿಲ್ವಾ?: ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ
ಪ್ರಜಾಮನ ನ್ಯೂಸ್ ಡೆಸ್ಕ್.
Comments Off on ‘ಬ್ಲಡಿ ಫೆಲೋಸ್, ನಿಮಗೆ ಹೇಳೋರಿಲ್ವಾ ಕೇಳೋರಿಲ್ವಾ?: ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ