ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ‌ ಪಡೆದ ಅಂಜಲಿಗೆ ವಾಸವಿ ವಿವಿಧೋದ್ದೇಶ ಸಹಕಾರ ಸಂಘದಿಂದ ಸನ್ಮಾನ

ಮಧುಗಿರಿ ವಾಸವಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ವಾರ್ಷಿಕ ಸಭೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ‌ ಪಡೆದ ಸಮುದಾಯದ ವಿದ್ಯಾರ್ಥಿ ಅಂಜಲಿ ಅವರನ್ನು ಸಂಘದ ಅಧ್ಯಕ್ಷ ಎ.ರಮೇಶ್ ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಕೆ.ಎಂ. ವಿಕ್ರಮ್ , ಎಂ.ಕೆ.ನಾಗರಾಜು , ಟಿ.ಎನ್.ಪಾರ್ಥಸಾರಥಿ , ಅನುಷಾ ಬದ್ರಿನಾಥ್ , ರೂಪ ರವಿ, ಎಸ್.ವೆಂಕಟಾಚಲಪತಿ , ಕೆ.ಎನ್.ಸುರೇಂದ್ರನಾಥ್ , ಕೆ.ಸಿ.ಅಶ್ವಥ್ ನಾರಾಯಣಶೆಟ್ಟಿ , ದೀಪ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!